ಕನ್ನಡ ನಾಡು | Kannada Naadu

07 Apr 2024- ರವಿವಾರದ ಸುದ್ದಿ ಸಂಚಯ

07 Apr, 2024

ಪ್ರೊ.ರಾಜೀವ್ ಗೌಡ ಅವರು ಜನಪರ ಸಿದ್ಧಾಂತ ಹೊಂದಿರುವ ಅರ್ಹ ಅಭ್ಯರ್ಥಿ: ಸಿದ್ದರಾಮಯ್ಯ  

ಬಿಜೆಪಿ ಸುಳ್ಳುಗಳ ಮೇಲೆಯೇ ರಾಜಕಾರಣ ಮಾಡುತ್ತಿದೆ ಎಂದು ಸಿಎಂ ಸಿದ್ದು


ಮಾಲ್ಡಿವ್ಸ್ ಮಾದರಿಯಲ್ಲೇ ಶ್ರೀಲಂಕಾ, ಯುಎಇಗೂ ಭಾರತದ ನೆರವು

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ದಿಂದ ಸ್ವಾಮೀಜಿ ಕಣಕ್ಕೆ .!

ಕಾಂಗ್ರೆಸ್ ಘೋಷಿಸಿರುವ 25 ಗ್ಯಾರಂಟಿ ಯೋಜನೆಗಳಲ್ಲಿ ಇರುವುದೇನು?  

ಭಿನ್ನಮತವೇ ಬಿಜೆಪಿಗೆ ದೊಡ್ಡ ಸವಾಲು..

ರಾಜ್ಯದ ಹಿತ ಕಾಪಾಡುವಲ್ಲಿ ಕರ್ನಾಟಕದಿಂದ ಗೆಲುವು ಸಾಧಿಸಿರುವ ಬಿಜೆಪಿ ಸಂಸದರು ವಿಫಲ : ಕೃಷ್ಣ ಭೈರೇಗೌಡ

ಮೋದಿ ಪ್ರಧಾನಿ ಆಗಲೆಂದು ಕೈ ಬೆರಳು ಕತ್ತರಿಸಿ ಕಾಳಿಗೆ ಅರ್ಪಿಸಿದ ಯುವಕ

ಹವಾಮಾನ ಮುನ್ಸೂಚನೆಗೂ ಕೃತಕಬುದ್ಧಿಮತ್ತೆ ಬಳಕೆ: ಐಎಂಡಿ

ರಾಹುಲ್ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ

ಕೆನಡಾ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪವಿಲ್ಲ.. ಭಾರತದ ಸ್ಪಷ್ಟನೆ

ರಾಜ್ಯದಲ್ಲಿ 10 ಮಂದಿಗೆ ಕಾಲರಾ ದೃಢ

ಅರವಿಂದ ಕೇಜ್ರಿವಾಲ್ ಬಂಧನ ವಿರೋಧಿಸಿ ಭಾನುವಾರ ದೇಶಾದ್ಯಂತ ಆಪ್ ಕಾರ್ಯಕರ್ತರ ಸಾಮೂಹಿಕ ಉಪವಾಸ

ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಚಿತ್ರದುರ್ಗದಲ್ಲಿ ಅಪಘಾತ: ಮೂವರ ಸಾವು

ವಿಶೇಷ ಚೇತನರಿಂದ ಬೈಕ್ ರ್ಯಾಲಿ

ಎಚ್‍ಡಿಕೆ, ಯಧುವೀರ್ ಇಬ್ಬರೂ ಗೆಲ್ಲಬೇಕು: ವಿಶ್ವನಾಥ್

ಎಚ್‍ಡಿಕೆ, ಯಧುವೀರ್ ಇಬ್ಬರೂ ಗೆಲ್ಲಬೇಕು: ವಿಶ್ವನಾಥ್

ಮೋದಿ ಎಷ್ಟು ಗ್ಯಾರಂಟಿಗಳನ್ನು ನೀಡಿದ್ದಾರೆಂಬ ಪಟ್ಟಿ ಬಿಡುಗಡೆಗೊಳಿಸಲಿ: ಸಚಿವ ಸತೀಶ್‌ ಜಾರಕಿಹೊಳಿ

ಈಶ್ವರಪ್ಪಗೆ ಕೈ ಮುಗಿದು ಕೇಳಿಕೊಳ್ತೀನಿ, ನೋವು ಮರೆತು ಪಕ್ಷದೊಂದಿಗೆ ಕೈಜೋಡಿಸಿ ಎಂದ ಬಿ.ವೈ.ವಿಜಯೇಂದ್ರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರೊ.ರಾಜೀವ್ ಗೌಡರ ಪರ ಮುಖ್ಯಮಂತ್ರಿಗಳ ಬಿರುಸಿನ ಪ್ರಚಾರ, ಸರಣಿ ಸಭೆಗಳು

ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ತಂದೆಯ ಪರ ಜನರ ಒಲವಿದೆ : ಭರತ ಬೊಮ್ಮಾಯಿ

ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ತಂದೆಯ ಪರ ಜನರ ಒಲವಿದೆ : ಭರತ ಬೊಮ್ಮಾಯಿ

ಸಿಎಂಗೆ ಸೋಲಿನ ಭಯದಂದ ಗಲ್ಲಿಗಲ್ಲಿ ಓಡಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

















Publisher: ಕನ್ನಡ ನಾಡು | Kannada Naadu

Login to Give your comment
Powered by