CreamA Cream article
Article

ಪ್ರತೀ ಐಡಿಯಾಗೂ ಒಂದು 'ಎಕ್ಸ್‌ಪೈರಿ ಡೇಟ್' ಇರುತ್ತದೆ: ನಿರ್ದೇಶಕ ಮಹೇಶ್ ನಾರಾಯಣನ್

ಕನ್ನಡ ನಾಡು


ಬೆಂಗಳೂರು: "ಸಿನಿಮಾ ಎಂಬುದು ಕೇವಲ ಮನೋರಂಜನೆಯಲ್ಲ, ಅದು ನಿರ್ದೇಶಕನು ಸಮಾಜದ ಯಾವುದೋ ಒಂದು ವಿದ್ಯಮಾನಕ್ಕೆ ತೋರುವ ಪ್ರತಿರೋಧ," ಎಂದು ಖ್ಯಾತ ಮಲಯಾಳಂ ಚಲನಚಿತ್ರ ನಿರ್ದೇಶಕ ಮಹೇಶ್ ನಾರಾಯಣನ್ ಅಭಿಪ್ರಾಯಪಟ್ಟರು.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ರೀಥಿಂಕ್ ನರೇಟಿವ್’ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಟೇಕ್ ಆಫ್’, ‘ಸೀ ಯೂ ಸೂನ್’ ನಂತಹ ಯಶಸ್ವಿ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಅವರು, ಸಿನಿಮಾ ನಿರ್ಮಾಣದ ಹಿಂದಿನ ಸತ್ಯ ಮತ್ತು ಸವಾಲುಗಳನ್ನು ಹಂಚಿಕೊಂಡರು.


Read More