CreamA Cream article
Article

ಉಡುಪಿ ವಕೀಲರ ಸಂಘದಿಂದ "ವಕೀಲರ ದಿನಾಚರಣೆ"

ಕನ್ನಡ ನಾಡು

ಉಡುಪಿ ವಕೀಲರ ಸಂಘವು ಡಿಸೆಂಬರ್ ತಾ. 3ರಂದು ಆಯೋಜಿಸಿರುವ "ವಕೀಲರ ದಿನಾಚರಣೆ" ಕಾರ್ಯಕ್ರಮದಲ್ಲಿ ಉದ್ಘಾಟಕರಾದ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಶ್ರೀ ಎ.ಎಸ್. ಬೋಪಣ್ಣ ಮತ್ತು ಮುಖ್ಯ ಅತಿಥಿಗಳಾದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಬಿ. ವೀರಪ್ಪ ಇವರನ್ನು ಶಾಲು ಹೊದಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

Read More